ಮಕ್ಕಳ ಸಹಾಯವಾಣಿ ನಿರ್ದೇಶಕ ನಂದಕುಮಾರ್ ಪತ್ರಿಕೆಯೊಂದಿಗೆ ಮಾತನಾಡಿ, ಮಗುವಿನ ಬಗ್ಗೆ ವ್ಯಕ್ತಿಗಳು ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ. ಜೊತೆಗೆ ತಂದೆ– ಮಗ ಎಂದು ಮಾತ್ರ ಹೇಳುತ್ತಿದ್ದು, ಮಗುವಿನ ತಾಯಿಯ ಬಗ್ಗೆ ಮಾಹಿತಿ ನೀಡದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಆದ್ದರಿಂದ ಮಗುವನ್ನು ರಕ್ಷಣೆ ಮಾಡಿದ್ದು ವಿಚಾರಣೆ ನಡೆಸಿ ತಾಯಿಯ ಬಳಿಗೆ ಸೇರಿಸಲಾಗುವುದು ಎಂದರು.