ಈಗಾಗಲೇ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಆರ್.ರಾಜೇಂದ್ರ ಮತ್ತೊಮ್ಮೆ ತಮ್ಮ ನಾಯಕರ ಜತೆ ಬಂದು ಬಿ ಫಾರಂ ಜತೆಗೆ ನಾಮಪತ್ರ ಸಲ್ಲಿಸಿದರು. ಶಾಸಕ ಡಾ.ಜಿ.ಪರಮೇಶ್ವರ, ಮುಖಂಡರಾದ ಟಿ.ಬಿ.ಜಯಚಂದ್ರ, ಕೆ.ಎನ್.ರಾಜಣ್ಣ, ಷಫಿಅಹಮ್ಮದ್, ರಫಿಕ್ ಅಹ್ಮದ್, ವೆಂಕಟರಮಣಪ್ಪ, ಕೆ.ಷಡಕ್ಷರಿ ಮೊದಲಾದ ಮುಖಂಡರು ಜತೆಗಿದ್ದರು.