ಕಾರ್ಯಕ್ರಮದಲ್ಲಿ ಪಶು ವೈದ್ಯಾಧಿಕಾರಿ ಡಾ.ಮಿಥುನ್, ಪರೀಶ್ ಪಾಷ, ಕುಮಾರ್, ಸಂಘದ ಮಾಜಿ ಅಧ್ಯಕ್ಷ ದಿನೇಶ್, ಮಂಜುನಾಥ್, ಪ್ರಶಾಂತ್, ಉಪಾಧ್ಯಕ್ಷ ಶಿವನಂದಸ್ವಾಮಿ, ನಿರ್ದೇಶಕರಾದ ರಾಜಶೇಖರ್, ಉಷಾ ಮಂಜುನಾಥ್, ಗ್ರಾ.ಪಂ. ಮಾಜಿ ಸದಸ್ಯ ರಾಜಶೇಖರ್, ಪರಮೇಶ್, ಬಿದರೆಗುಡಿ ಪಶು ಪರಿವೀಕ್ಷಕರಾದ ತ್ರಿಮೂರ್ತಿ, ದಾದಾಪೀರ್, ಸುಧೀರ್, ಸಿಇಒ ಸಿದ್ದರಾಮಯ್ಯ, ಸಹಾಯಕ ರವಿ, ಗ್ರಾಮಸ್ಥರಾದ ಹರೀಶ್, ಪ್ರದೀಪ್, ದರ್ಶನ್, ಪವನ್, ಯಶೋದಮ್ಮ, ನೀಲಕಂಠಸ್ವಾಮಿ, ಚಿಕ್ಕಣ್ಣ, ಸುಧಾಕರ್
ಹಾಜರಿದ್ದರು.