ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧೆಗೆ ಕಿರುಚಿತ್ರಗಳ ಆಹ್ವಾನ

Last Updated 14 ಮಾರ್ಚ್ 2020, 12:56 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಸಮರ್ಥ್ ಫೌಂಡೇಷನ್ ಸಹಯೋಗದಲ್ಲಿ 2019-20ನೇ ಸಾಲಿನ ರಾಜ್ಯಮಟ್ಟದ ಕನ್ನಡ ಕಿರುಚಿತ್ರ ಸ್ಪರ್ಧೆ ಆಯೋಜಿಸಲಾಗಿದೆ.

ಏ.5ರಂದು ನಗರದ ಕನ್ನಡಭವನದಲ್ಲಿ ಸ್ಪರ್ಧೆಗಳು ನಡೆಯಲಿವೆ. ಪ್ರಥಮ ಬಹುಮಾನ 20,000, ದ್ವಿತೀಯ ಬಹುಮಾನ ₹ 15,000 ಹಾಗೂ ತೃತೀಯ ಬಹುಮಾನ 10,000. ಅಂದೇ ಬಹುಮಾನ ವಿತರಣೆ ಸಹ ನಡೆಯಲಿದೆ.

ಕಿರುಚಿತ್ರಗಳು ಗರಿಷ್ಠ 20 ನಿಮಿಷ ಕಾಲಾವಧಿಯದ್ದಾಗಿರಬೇಕು. ಚಿತ್ರದ ಬಗ್ಗೆ ಒಂದು ಪುಟ ಟಿಪ್ಪಣಿ ಬರೆದು ಸಿಡಿ/ಡಿವಿಡಿಯೊಂದಿಗೆ ಕಡ್ಡಾಯವಾಗಿ ಲಗತ್ತಿಸಬೇಕು. ಚಿತ್ರಗಳನ್ನು ಮಾ.31ರ ಒಳಗೆ ₹ 500 ಡಿಡಿಯ ಜತೆಗೆ ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಭವನ, ಅಮಾನಿಕೆರೆ ಎದುರು ತುಮಕೂರು- 5720101 ಇವರ ಹೆಸರಿಗೆ ಕಳುಹಿಸಬೇಕು.

ಮಾಹಿತಿಗೆ 9448694323 9986824210, 9449307011.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT