ಉಚಿತ ಸೈಕಲ್ ವಿತರಿಸಲಾಯಿತು. ಕಂಪ್ಯೂಟರ್ ವಿಭಾಗವನ್ನು ಉದ್ಘಾಟಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ರಂಗಧಾಮಯ್ಯ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಹಾಲನೂರು ಅನಂತ್, ಪ್ರಾಂಶುಪಾಲರಾದ ಗಂಗಣ್ಣ, ಉಪ ಪಾಂಶುಪಾಲರಾದ ಜಿ.ಟಿ ಚೇತನ, ಎಸ್ಡಿ ಎಂಸಿ ಉಪಾಧ್ಯಕ್ಷ ಸಿರಿವರ ಶಿವಮೂರ್ತಿ,ಪಿಡಿಒ ಅಮ್ಜದ್ ಪಾಷ ,ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.