ಆನಂದ ಎಂಬುವರು ಗಾಯ ಗೊಂಡಿದ್ದು, ಆದಿಚುಂಚನ ಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿ ದ್ದಾರೆ. ಜಾತ್ರೆ ವೇಳೆ ದೇವರನ್ನು ಬೋರಪ್ಪನಹಳ್ಳಿಗೆ ಕೊಂಡೊಯ್ಯುವ ವಿಚಾರದಲ್ಲಿ ಗುಡಿಗೌಡ ರಾಮಕೃಷ್ಣಯ್ಯ ಹಾಗೂ ಆನಂದ ಅವರ ಗುಂಪಿನ ನಡುವೆ ಗಲಾಟೆ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಆನಂದ ಅವರಿಗೆ ಚಾಕುವಿನಿಂದ ಇರಿಯಲಾಗಿದೆ.