ಆಶುಭಾಷಣ ಸ್ಪರ್ಧೆ: ಟಿ.ಎಂ.ರಾಘವೇಂದ್ರ (ತುಮಕೂರು), ಎಸ್.ರಾಜಶೇಖರಪ್ಪ (ದಾವಣಗೆರೆ), ಎಚ್.ವಿ.ಯಶವಂತಕುಮಾರ್ (ಮೈಸೂರು). ಚಿತ್ರ ಬಿಡಿಸುವ ಸ್ಪರ್ಧೆ: ಎಂ.ವೇಣುಗೋಪಾಲ್ ಮೂರ್ತಿ (ಮೈಸೂರು), ರಾಜಶೇಖರ್ ಎಂ.ತಾಳಿಕೋಟೆ (ಉಡುಪಿ), ಮಡಿವಾಳಪ್ಪ ಎಸ್. (ಹಾವೇರಿ). ರಸಪ್ರಶ್ನೆ ಸ್ಪರ್ಧೆ (ವಿಜ್ಞಾನ): ಟಿ.ಪಿ.ಮಂಜುನಾಥ್ (ಚಿತ್ರದುರ್ಗ), ಕೆ.ವಿ.ಶ್ರೀಮತಿ (ಉತ್ತರ ಕನ್ನಡ), ಎಸ್.ಎಸ್.ಅನಿಲ್ಕುಮಾರ್ (ಮೈಸೂರು).