ಮುಖಂಡರಾದ ಬಸವರಾಜು, ಸಿ.ಡಿ. ಚಂದ್ರಶೇಖರ್, ಕೆ.ಜಿ. ಕೃಷ್ಣೇಗೌಡ, ಆದಿಲ್ ಪಾಷಾ, ಉರುಸ್ ಕಮಿಟಿ ಅಧ್ಯಕ್ಷ ರೇಣುಕಸ್ವಾಮಿ, ಜಕಾಉಲ್ಲಾ, ಬಾಬು ಸಾಹೇಬ್, ಅನ್ಸರ್ ಪಾಷಾ, ಸೈಯದ್ ಅಲಿ, ಜಾವಿದ್ ಹಾಜರಿದ್ದರು. ಮುಂಬೈನ ಸುಲ್ತಾನಾ ನಾಜಾನ್, ಕೊಲ್ಲಾಪುರದ ಛೋಟೆ ಶಬನಂ ಬಾನು ತಂಡಗಳಿಂದ ಖವ್ವಾಲಿ ನಡೆಯಿತು. ಕಾರ್ಯಕ್ರಮ ವೀಕ್ಷಣೆಗೆ ಸಾವಿರಾರು ಜನರು ನೆರೆದಿದ್ದರು.