ಕೊಂಕಲ್ ಮಠದ ಓಂಕಾರ ಮುನಿ ಸ್ವಾಮೀಜಿ, ದೊಡ್ಡೇರಿ ಕಣಿಮಯ್ಯ, ರಾಜ್ಯ ಸಹಕಾರ ಮಹಾಮಂಡಳ ಮಾಜಿ ಅಧ್ಯಕ್ಷ ಎನ್.ಗಂಗಣ್ಣ, ಜಿ.ಪಂ ಮಾಜಿ ಸದಸ್ಯ ಜಿ.ಜೆ.ರಾಜಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಲ್ಲಿಕಾರ್ಜುನಯ್ಯ, ರಾಜಗೋಪಾಲ್, ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ತಾ.ಪಂ ಮಾಜಿ ಸದಸ್ಯ ರಾಮಣ್ಣ, ನರಸಿಂಹಯ್ಯ, ಹೆಂಜಾರಪ್ಪ, ಜೆ.ಡಿ.ವೆಂಕಟೇಶ್, ವಕೀಲ ಸಂಘದ ಅಧ್ಯಕ್ಷ ಕೃಷ್ಣಾರೆಡ್ಡಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಕೆಂಚಣ್ಣ, ಗ್ರಾ.ಪಂ ಅಧ್ಯಕ್ಷರಾದ ನಾಗಲಕ್ಷ್ಮಮ್ಮ, ಸವಿತಾ ಮಂಜುನಾಥ್, ಮಾಜಿ ಅಧ್ಯಕ್ಷ ಇಂದ್ರಕುಮಾರ್, ಎಸ್.ಎನ್.ರಾಜು, ನಾಗರಾಜು, ರಂಗಪ್ಪ, ರಂಗಶಾಮಯ್ಯ, ಸಿದ್ದಪ್ಪ, ಜೀವಿಕ ಮಂಜುನಾಥ್, ರಂಗಧಾಮಯ್ಯ, ಭರತ್, ವಕೀಲ ನಾಗರಾಜು, ಪಾಂಡುರಂಗಯ್ಯ ಇದ್ದರು.