ಈ ಹಿಂದೆ ಗಿರೀಶ್ ಕಾರ್ನಾಡ್ ‘ಟಿಪ್ಪು ಕಂಡ ಕನಸುಗಳು’ ಪುಸ್ತಕ ಬರೆದರು. ಒಂದು ವರ್ಗವನ್ನು ಓಲೈಸಲು ನಾಟಕ ಪ್ರದರ್ಶನ ಮಾಡಲಾಯಿತು. ವಾಸ್ತವ ಮುಚ್ಚಿಟ್ಟು, ಇಲ್ಲದ್ದನ್ನು ಮುನ್ನೆಲೆಗೆ ತಂದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಟಿಪ್ಪು ಜಯಂತಿ ಆರಂಭ ಮಾಡಿದರು. ಅದು ಕೊಡಗಿನಲ್ಲಿ ಕೋಮು ಸಂಘರ್ಷಗಳಿಗೂ ಕಾರಣವಾಯಿತು ಎಂದು ಹೇಳಿದರು.