ಎಪಿಎಂಸಿ ಅಧ್ಯಕ್ಷ ಲಿಂಗರಾಜು, ತಾ.ಪಂ. ಸದಸ್ಯ ಎನ್.ಎಂ.ಸುರೇಶ್, ನಗರಸಭಾ ಸದಸ್ಯರಾದ ಕೋಟೆ ಪ್ರಭು, ವಿನುತಾ, ಮುಖಂಡರಾದ ಅಣ್ಣಯ್ಯ, ಎ.ಟಿ.ಪ್ರಸಾದ್, ಬೆನ್ನಾಯಕನಹಳ್ಳಿ ಶಿವಣ್ಣ, ಪ್ರಕಾಶ್ ಯಾದವ್, ವಕೀಲ ಅಜಯ್, ಅಲ್ಬೂರು ಕೃಷ್ಣೇಗೌಡ, ಮಹಲಿಂಗಪ್ಪ, ಬಜಗೂರು ಗೋವಿಂದಪ್ಪ, ಪುಟ್ಟೇಗೌಡ, ಕಂಚಾಘಟ್ಟ ಚನ್ನಪ್ಪ, ಸಮಿ ಉಲ್ಲಾ, ಇಮ್ರಾನ್, ಕರಡಾಳು ಮಂಜುಳ ಇದ್ದರು.