ತಿಪಟೂರು ಕೃಷಿ ಉತ್ಪನ್ನಗಳ ಸಂಸ್ಕರಣ ಹಾಗೂ ಮಾರಾಟ ಸಹಕಾರ ಸಂಘದ ಮುಖ್ಯ ಪ್ರವರ್ತಕ ತ್ರಿಯಂಬಕ, ನಿವೃತ್ತ ಉಪ ವ್ಯವಸ್ಥಾಪಕ ಸಿದ್ದರಾಮಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ದಿವಾಕರ್ ಹೋಗನಘಟ್ಟ, ಕೃಷಿಕ ಸಮಾಜದ ಅಧ್ಯಕ್ಷ ಕೆರಗೋಡಿ ದೇವರಾಜ್, ಹಳೇಪಾಳ್ಯ ಸದಾಶಿವು, ಮಾರನಗೆರೆ ಮಂಜುನಾಥ್, ಶ್ರೇಷ್ಠನಾಥ್, ಅಶೋಕ್ ಕುಮಾರ್, ಹೊನ್ನೇನಹಳ್ಳಿ ಯಶೋದಮ್ಮ, ಬಿಸಲೇಹಳ್ಳಿ ಜಗದೀಶ್, ಶಿವಕುಮಾರ್, ಯತಿಕ್, ದೊಡ್ಡಯ್ಯ, ಮಹಾಂತೇಶ್, ಸ್ವಾಮಿ ಹಾಜರಿದ್ದರು.