ಸೋಮವಾರ, 19 ಜನವರಿ 2026
×
ADVERTISEMENT
ADVERTISEMENT

ಸಾಫ್ಟ್‌ವೇರ್‌ ಸೇರಿದಂತೆ ಹಲವು ತಾಂತ್ರಿಕ ಅಡಚಣೆ: ಇ-ಖಾತೆಗೆ ತಪ್ಪದ ಜನರ ಪರದಾಟ

Published : 19 ಜನವರಿ 2026, 6:20 IST
Last Updated : 19 ಜನವರಿ 2026, 6:20 IST
ಫಾಲೋ ಮಾಡಿ
Comments
ಇ-ಸ್ವತ್ತು 2.0 ತಂತ್ರಾಂಶದ ಸಮಸ್ಯೆ ಸರಿಪಡಿಸಲಾಗಿದೆ ಎಂದು ಮೇಲಧಿಕಾರಿಗಳು ಹೇಳಿದ್ದಾರೆ. ಮಾಸ್ಟರ್ ಟ್ರೈನರ್‌ಗಳ ಜೊತೆ ಇ-ಖಾತಾ ಅರ್ಜಿ ಹಾಕುವ ವಸ್ತುಸ್ಥಿತಿ ಕುರಿತು ಚರ್ಚಿಸಿ ಆನಂತರ ಎಲ್ಲ ಪಿಡಿಒಗಳಿಗೆ ಸೂಕ್ತ ನಿರ್ದೇಶನ ನೀಡಲಾಗುವುದು.
ಅನಂತರಾಜು ಇಒ
ಸಿದ್ದಲಿಂಗಸ್ವಾಮಿ
ಸಿದ್ದಲಿಂಗಸ್ವಾಮಿ
ಗ್ರಾಮೀಣ ಪ್ರದೇಶದ ಜನರಿಗೆ ಅಥವಾ ಸ್ವತ್ತುಗಳಿಗೆ ಡಿಜಿಟಲ್ ಆಸ್ತಿ ಪ್ರಮಾಣ ಪತ್ರ ನೀಡಲು ಸರ್ಕಾರ ನಾಮಕಾವಸ್ಥೆಗೆ ಇ- ಖಾತಾ ಅಭಿಯಾನ ಮಾಡಿದೆ. ಜನರು ಪಂಚಾಯಿತಿಗೆ ಅಲೆದಾಡುವಂತಾಗಿದೆ. ಕೂಡಲೇ ಸಮಸ್ಯೆ ಸರಿಪಡಿಸಲಿ.
ಸಿದ್ಧಲಿಂಗಸ್ವಾಮಿ ದೊಂಬರನಹಳ್ಳಿ ತುರುವೇಕೆರೆ ವಿಷ್ಣು ಸೇವಾ ಸಮಿತಿ ಸದಸ್ಯ
ಕಚೇರಿಗೆ ಅಲೆಯುವ ಅಗತ್ಯವಿಲ್ಲ
ತುರುವೇಕೆರೆ ಪಟ್ಟಣದ ವ್ಯಾಪ್ತಿಯಲ್ಲಿ ಈಗಾಗಲೇ 4.900 ಇ-ಖಾತೆಗಳು ಆಗಿವೆ. ಇನ್ನೂ 4000 ಬಾಕಿ ಇದ್ದು ಆಸ್ತಿ ಮಾಲೀಕರು ತಮ್ಮ ಮನೆಯಲ್ಲೇ ಆನ್‌ಲೈನ್ ಅಥವಾ ಗ್ರಾಮ್ ಒನ್‌ನಲ್ಲಿ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಹಾಕಿದರೆ ಅದು ಪಟ್ಟಣ ಪಂಚಾಯಿತಿ ಲಾಗಿನ್‌ಗೆ ಬರುತ್ತದೆ. ಅದನ್ನು ಕಚೇರಿ ದಾಖಲೆಯೊಂದಿಗೆ ಪರಿಶೀಲಿಸಿ ಅನುಮೋದನೆ ನೀಡಲಾಗುವುದು. ಇದಕ್ಕಾಗಿ ಕಚೇರಿಗೆ ಜನರು ಅಲೆಯುವ ಅಗತ್ಯವಿಲ್ಲ. ಪಟ್ಟಣಿಗರು ಇ-ಸ್ವತ್ತು ಪಡೆಯುವ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀನಾಥ್ ಬಾಬು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT