ಹಿಂದುಳಿದ ವರ್ಗಗಳ ಒಕ್ಕೂಟದ ಸಂಚಾಲಕರಾದ ಧನಿಯಾ ಕುಮಾರ್,ವಕೀಲ ನಾರಾಯಣಸ್ವಾಮಿ, ಕೆಂಪರಾಜು, ಪ್ರೆಸ್ ರಾಜಣ್ಣ, ಸುರೇಶ್, ಪ್ರದೇಶ ಕುರುಬರ ಸಂಘದ ನಿರ್ದೇಶಕ ಟಿ.ಇ.ರಘುರಾಮ್, ಗಂಗಹನುಮಯ್ಯ, ಮಯೂರ ಕಲಾ ಸಂಘದ ಅಧ್ಯಕ್ಷ ಪ್ರಸನ್ನ ಚಕ್ರವರ್ತಿ, ಪ್ರಕಾಶ್, ಗುರುಮೂರ್ತಿ, ಶಾಂತರಾಜು, ಮಂಜುನಾಥ್, ಟಿ.ಆರ್.ನಾಗೇಶ್, ಮಹದೇವ್ ಇತರರು ಹಾಜರಿದ್ದರು.