ತಾಲ್ಲೂಕು ಘಟಕದ ಅಧ್ಯಕ್ಷ ಬಲರಾಮರೆಡ್ಡಿ, ಕಾರ್ಯದರ್ಶಿ ಈರಣ್ಣ, ಗೌರವಾಧ್ಯಕ್ಷ ರಾಜಶೇಖರ್, ಗೋವಿಂದಬಾಬು, ಚಂದ್ರಶೇಖರ್, ಮಾನಂ ವೆಂಕಟಸ್ವಾಮಿ, ಅಂಜಪ್ಪ, ಪುರಸಭೆ ಸದಸ್ಯ ಗೊರ್ತಿ ನಾಗರಾಜು, ವಸಂತ್, ಗೋಪಾಲ್, ಮನು, ಅಲ್ಪ ಸಂಖ್ಯಾತ ಮುಖಂಡ ಯೂನುಸ್, ಲತೀಫ್, ಕಾಲಿದ್, ಸುಹೇಲ್, ಚಿತ್ತಗಾನಹಳ್ಳಿ ಚಂದ್ರು, ವಕ್ತಾರ ಅಕ್ಕಲಪ್ಪ, ಅಂಬಿಕಾ ರಮೇಶ್ ಉಪಸ್ಥಿತರಿದ್ದರು.