’ಬಡತನ, ನಿರುದ್ಯೋಗ, ಸಾಲ, ಪ್ರೇಮ ವೈಫಲ್ಯ, ಸಾಂಸಾರಿಕ ಸಮಸ್ಯೆಗಳಿಂದ ಖಿನ್ನತೆಗೆ ಶರಣಾಗುತ್ತಿದ್ದಾರೆ. ಖಿನ್ನತೆಯು ಅಡಾಲ್ಫ್ ಹಿಟ್ಲರ್ ಸೇರಿದಂತೆ ಜಗದ್ವಿಖ್ಯಾತ ನಾಯಕರನ್ನು ಬಿಟ್ಟಿಲ್ಲ. ಈಚೆಗೆ ಐಎಎಸ್, ಐಪಿಎಸ್, ಚಿತ್ರನಟರು ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ, ಖಿನ್ನತೆಗೊಳಗಾಗಬಾರದು’ ಎಂದು ಹೇಳಿದರು.