‘ಸಾಂಸ್ಕೃತಿಕ ಕ್ಷೇತ್ರದಲ್ಲಿ ಯಾವ ವ್ಯಕ್ತಿಯ ಪತ್ನಿಗೂ ಸಿಗದ ಸ್ಥಾನಮಾನ ಹಾಗೂ ಗೌರವ ನನ್ನ ರಾಜಲಕ್ಷ್ಮಿಗೆ ದೊರಕುತ್ತಿದೆ. ಅದಕ್ಕೆ ಅವರು ಮಾಡಿರುವ ಸಮಾಜ ಸೇವೆಯೇ ಕಾರಣ. ನಿರಾಶ್ರಿತ ಹೆಣ್ಣು ಮಕ್ಕಳಿಗೆ ಆಶ್ರಯ ನೀಡಿದ್ದು, ಸ್ನೇಹಿತರು, ವಿದ್ಯಾರ್ಥಿಗಳು, ನಿರುದ್ಯೋಗಿಗಳ ಕಷ್ಟಸುಖ ವಿಚಾರಿಸಿ ಆಸರೆಯಾಗಿದ್ದು, ಎಷ್ಟೂ ಹೆಣ್ಣ ಮಕ್ಕಳ ಬಾಣಂತನ ಮಾಡಿ ಆಶ್ರಯ ನೀಡಿದ ಹೆಗ್ಗಳಿಕೆ ನನ್ನ ಪತ್ನಿಗೆ ಇದೆ’ ಎಂದು ತಿಳಿಸಿದರು.