ವಿಭಾಗದ ಮುಖ್ಯಸ್ಥ ಡಾ.ವಾಸುದೇವ ಭಟ್ ಕಾರ್ಯಕ್ರಮದಲ್ಲಿ ಮಾತನಾಡಿ, ‘ಭಾರತದಲ್ಲಿ ಪ್ರತಿ ವರ್ಷ 78,000ದಷ್ಟು ಮಕ್ಕಳು ಕ್ಯಾನ್ಸರ್ನಿಂದ ಬಳಲುತ್ತಾರೆ. ವಿಳಂಬ ರೋಗ ಪತ್ತೆ, ತಡವಾದ ಚಿಕಿತ್ಸೆ ಕಾರಣಕ್ಕೆ ಕ್ಯಾನ್ಸರ್ ಒಂದು ಕಳಂಕಿತ ರೋಗ ಎಂಬ ಹಣೆಪಟ್ಟಿ ಹೊಂದಿದ್ದು, ಕಾಯಿಲೆಯಿಂದ ಗುಣಮುಖರಾಗುವವರ ದರವೂ ಕಡಿಮೆ ಇದೆ ಎಂದರು.