ಕೆರ್ವಾಸೆ: ಕೆರ್ವಾಸೆ ಕಾಂಗ್ರೆಸ್ ಸಮಿತಿ ಸಭೆ ಅಧ್ಯಕ್ಷ ಡಯಾಸ್ ಚೆರಿಯನ್ ಅಧ್ಯಕ್ಷತೆಯಲ್ಲಿ ನಡೆಯಿತು. ಮಂಜುನಾಥ ಪೂಜಾರಿ, ನೀರೆ ಕೃಷ್ಣ ಶೆಟ್ಟಿ, ಜಿಲ್ಲಾ ಕೃಷಿ ಘಟಕದ ಕಾರ್ಯಧ್ಯಕ್ಷ ಕೆರ್ವಾಸೆ ಪ್ರಕಾಶ ಪೂಜಾರಿ, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಗಣೇಶ ಪೂಜಾರಿ, ಕೆರ್ವಾಸೆ ಯುವ ಅಧ್ಯಕ್ಷ ಪ್ರಶಾಂತ್ ಆಚಾರ್ಯ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿದ್ಯಾಶ್ರೀ ಇದ್ದರು.