ಆರು ಕುಟುಂಬಗಳಿಗೆ ತರಕಾರಿ ಕಿಟ್, ಐದು ಕುಟುಂಬಗಳಿಗೆ ಮೇವಿನ ಕಿಟ್, ಎರಡು ಕುಟುಂಬಗಳಿಗೆ ಜೇನು ಕೃಷಿ ಪೆಟ್ಟಿಗೆ, 8 ಮಂದಿಗೆ ಫಸಲ್ ಬಿಮಾ ಯೋಜನೆ ಸೌಲಭ್ಯ, ತೋಟಗಾರಿಕೆ ಇಲಾಖೆಯಿಂದ 25 ಮಂದಿಗೆ ತೆಂಗಿನ ಮರ ಹತ್ತುವ ವಿಮಾ ಬಾಂಡ್ ಹಸ್ತಾಂತರಿಸಲಾಯಿತು. ತಹಶೀಲ್ದಾರ್ ಪ್ರದೀಪ್ ಕುರುಡೇಕರ್ ಸ್ವಾಗತಿಸಿದರು. ಪ್ರಥಮ ದರ್ಜೆ ಸಹಾಯಕ ಮಹಮ್ಮದ್ ರಿಯಾಜ್ ನಿರೂಪಿಸಿ, ವಂದಿಸಿದರು.