ಉಡುಪಿ ಜನರ ಮೈಮೇಲೆಬೂದಿಉದುರಿದಾಗಲೂ ಜನ ಗಟ್ಟಿಯಾಗಿ ಮಾತನಾಡದಿದ್ದರೆ, ನಾಗರಿಕ ಜವಾಬ್ದಾರಿಗಳಿಗೆ ಅಪಚಾರ ಮಾಡಿದಂತೆ. ಜಿಲ್ಲಾಡಳಿತ,ಮಾಲಿನ್ಯನಿಯಂತ್ರಣಮಂಡಳಿ,ಪರಿಸರ ಇಲಾಖೆಗಳು ತುರ್ತಾಗಿ ಕ್ರಮಕೈಗೊಂಡು ನಾಗರಿಕರಿಗೆರಕ್ಷಣೆಯಅಭಯನೀಡಬೇಕು. ಇಲ್ಲವಾದರೆ, ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಬೇಕಾಗುತ್ತದೆ ಎಂದು ಪತ್ರಕರ್ತ ರಾಜಾರಾಂತಲ್ಲೂರು ಎಚ್ಚರಿಕೆ ನೀಡಿದರು.