ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ ಎ ಕುಂದರ್, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸದ್ಯಸ ರವೀಂದ್ರ ಕಾಮತ್ ಗುಂಡ್ಮಿ, ಹಿಂದುಳಿದ ಘಟಕದ ಅಧ್ಯಕ್ಷ ದಿನೇಶ ಬಂಗೇರ ಗುಂಡ್ಮಿ, ಕಾಂಗ್ರೆಸ್ ಮುಖಂಡರಾದ ಗೋಪಾಲ ಬಂಗೇರ, ಉಮೇಶ ಮರಕಾಲ, ಸಂತೋಷ ಹೇರಾಡಿ, ಕರುಣಾಕರ ಪೂಜಾರಿ ಯಡ್ತಾಡಿ, ನರಸಿಂಹ ಮರಕಾಲ ಕೋಟತಟ್ಟು, ವಸಂತಿ ಹೊಸಾಳ, ಜಯಕ್ಕ ಹೊಸಾಳ, ಸುರೇಶ ಪೂಜಾರಿ ಯಡ್ತಾಡಿ ಇದ್ದರು.