‘ಕುಂದಾಪುರದ ಹಳ್ಳಿಯೊಂದರಲ್ಲಿ ಬೆಳೆದ ನಾನು, ಕಲ್ಪನಾ ಲೋಕದಲ್ಲಿದ್ದೆ. ಆದರೆ, ಬೆಂಗಳೂರಿನಲ್ಲಿ ಆ ಕಲ್ಪನೆಗಳನ್ನೇ ಕನಸನ್ನಾಗಿಸಿ, ಕನಸುಗಳನ್ನೇ ಗುರಿಯಾಗಿಸಿ ಪ್ರಯತ್ನಪಟ್ಟು ಯಶಸ್ಸು ನನ್ನದಾಗಿಸಿಕೊಂಡೆ. ಹಾಗಾಗಿ, ಕನಸು ಕಾಣುವುದಕ್ಕೆ ಮಾತ್ರ ಸೀಮಿತವಾಗದೇ ಅದನ್ನು ಪರಿಶ್ರಮದೊಂದಿಗೆ ನನಸಾಗಿಸಲು ಪ್ರಯತ್ನಿಸಬೇಕು’ ಎಂದು ಸಲಹೆ ನೀಡಿದರು.