ಉಡುಪಿ: ಜಿಲ್ಲಾಧಿಕಾರಿ ಜಗದೀಶ್ ಅವರ ನೇತೃತ್ವದಲ್ಲಿ ಮಂಗಳವಾರ 7 ಸದಸ್ಯರ ಸಮಿತಿ ಸಭೆ ನಡೆದಿದ್ದು, ಜಿಲ್ಲೆಯಲ್ಲಿಶೀಘ್ರಮರಳುಗಾರಿಕೆ ಆರಂಭವಾಗುವ ಸೂಚನೆ ಸಿಕ್ಕಿದೆ. ಮರಳು ಗುತ್ತಿಗೆ ಪರವಾನಗಿದಾರರನ್ನು ಗುರುತಿಸಲಾಗಿದ್ದು, ಸಿಆರ್ಝೆಡ್ ವ್ಯಾಪ್ತಿಯಲ್ಲಿ 10 ದಿನಗಳೊಳಗೆ ಮರಳು ದಿಬ್ಬಗಳ ತೆರವು ಆರಂಭವಾಗಲಿದೆ.