ಸೋಮವಾರ, 26 ಜನವರಿ 2026
×
ADVERTISEMENT
ADVERTISEMENT

ಉಡುಪಿ| ಅಗ್ನಿ ಅನಾಹುತ: ಬೇಕಿದೆ ಇನ್ನಷ್ಟು ಮುಂಜಾಗ್ರತೆ

ನವೀನ್‌ ಕುಮಾರ್‌ ಜಿ.
Published : 26 ಜನವರಿ 2026, 7:34 IST
Last Updated : 26 ಜನವರಿ 2026, 7:34 IST
ಫಾಲೋ ಮಾಡಿ
Comments
ಕುಂದಾಪುರದಲ್ಲಿ ಈಚೆಗೆ ನಡೆದ ಅಗ್ನಿಅನಾಹುತದಲ್ಲಿ ಅಂಗಡಿಗಳು ಹೊತ್ತಿ ಉರಿದಿದ್ದವು
ಕುಂದಾಪುರದಲ್ಲಿ ಈಚೆಗೆ ನಡೆದ ಅಗ್ನಿಅನಾಹುತದಲ್ಲಿ ಅಂಗಡಿಗಳು ಹೊತ್ತಿ ಉರಿದಿದ್ದವು
ಪಟಾಕಿ ಅಂಗಡಿಗಳು ಪರವಾನಗಿಯನ್ನು ಕಾಲಕಾಲಕ್ಕೆ ನವೀಕರಿಸಬೇಕು. ತಾತ್ಕಾಲಿಕವಾಗಿ ಪಟಾಕಿ ಸಂಗ್ರಹಿಸಿಡುವುದಾದರೆ ಎಂಟು ಅಥವಾ 10 ದಿವಸಗಳ ಪರವಾನಗಿ ಪಡೆಯಬೇಕು. ಮನೆ ಗೋದಾಮು ಮೊದಲಾದೆಡೆ ದಾಸ್ತಾನು ಇರಿಸುವಂತಿಲ್ಲ
ಹರಿರಾಮ್‌ ಶಂಕರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಅಗ್ನಿಶಾಮಕ ದಳದ ಠಾಣೆಗಳನ್ನು ಸ್ಥಾಪಿಸಬೇಕು. ಇಲ್ಲದಿದ್ದರೆ ತುರ್ತು ಸಂದರ್ಭಗಳಲ್ಲಿ ಬೇರೆ ಜಿಲ್ಲೆಗಳ ಅಗ್ನಿಶಾಮಕ ದಳದವರನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಬರುತ್ತದೆ
ನಿತ್ಯಾನಂದ ಒಳಕಾಡು ಸಾಮಾಜಿಕ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT