ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಅಧ್ಯಕ್ಷೆ ವಸಂತಿ ಮೋಹನ್ ಸಾರಂಗ್, ಉಪಾಧ್ಯಕ್ಷ ರಾಜೇಶ ಕಾವೇರಿ, ಇಂಡೆನ್ ಆಯಿಲ್ ಕಾರ್ಪೊ ರೇಶನ್ ಕಂಪೆನಿಯ ಅಧಿಕಾರಿ ಮನೀಷ್ ತ್ಯಾಗಿ, ಉದ್ಯಮಿಗಳಾದ ದಿನೇಶ್ ಪುತ್ರನ್ ಉಡುಪಿ, ಕೃಷ್ಣಮೂರ್ತಿ ಕಾರ್ಕಳ, ಎಸ್.ನಿತ್ಯಾನಂದ ಪೈ ಕಾರ್ಕಳ, ವೆಂಕಟೇಶ ಕಿಣಿ ಬೈಂದೂರು, ಸತೀಶ್ ಕಾವೇರಿ, ಎಂ.ಜೆ ರಾಜೇಶ್ ಗಂಗೊಳ್ಳಿ, ತಿಂಗಳೆ ವಿಕ್ರಮಾರ್ಜುನ್ ಹೆಗ್ಡೆ, ಕಾಡೂರು ಸುರೇಶ ಶೆಟ್ಟಿ ಇದ್ದರು. ಉದ್ಯಮಿ ಪ್ರವೀಣ ಕುಮಾರ್ ಟಿ. ಸ್ವಾಗತಿಸಿದರು. ದಿನಕರ ಶೆಣೈ ಅಡುಗೆ ಅನಿಲ ಬಳಕೆಯ ಸುರಕ್ಷತೆಯ ಮಾಹಿತಿ ನೀಡಿದರು. ಅಕ್ಷತಾ ನಿರೂಪಿಸಿದರು.