ಪಾನ್ ಕಾರ್ಡ್ ಆಧಾರದ ಮೇಲೆ ಪರ್ಸ್ ವಾರಸುದಾರರನ್ನು ಪತ್ತೆ ಹಚ್ಚಲಾಯಿತು. ಪರ್ಸ್ ಕಳೆದುಕೊಂಡಿದ್ದ ತಾಲ್ಲೂಕಿನ ಬೆಳಕೆಯ ಜಯಂತಿ ಮೊಗೇರಅವರನ್ನು ಠಾಣೆಗೆ ಕರೆಸಿ ಪರ್ಸನ್ನು ಮರಳಿಸಲಾಯಿತು. ಪ್ರಾಮಾಣಿಕತೆ ಮೆರೆದ ಆಟೊ ಚಾಲಕ ಅಣ್ಣಪ್ಪ ಗೊಂಡ ಅವರನ್ನು ಎ.ಎಸ್.ಪಿನಿಖಿಲ್.ಬಿ ಸನ್ಮಾನಿಸಿದರು. ರಿಕ್ಷಾ ಯೂನಿಯನ್ ಅಧ್ಯಕ್ಷ ಕೃಷ್ಣನಾಯ್ಕ ಆಸರಿಕೇರಿ ಇದ್ದರು.