ಶೋಧ ಕಾರ್ಯಾಚರಣೆಗೆ 10 ಬೋಟ್ಗಳು ಸೇರಿದಂತೆ 11 ತೆಪ್ಪಗಳನ್ನು ಬಳಸಲಾಗಿತ್ತು. ಗಣೇಶ ಗುಡಿಯ ಮುಳುಗು ತಜ್ಞರು ಸಹಕಾರ ನೀಡಿದ್ದರು. ರವಿಕುಮಾರ ನಾಯ್ಕ ರಾಫ್ಟಿಂಗ್ ತಂಡದ ನೇತೃತ್ವದಲ್ಲಿ ಫ್ಲೈ ಕ್ಯಾಚರ್, ಜಂಗಲ್ ರೆಸಾರ್ಟ್, ಜಟ್ಟಿ ತಂಡದ ರವಿ ಬಾಂದಕರ್, ಜಿ.ಇ.ಸೋಮಶೇಖರ್, ಕಿರಣ ಖತ್ತಿಬ್, ಸೈಯದ್ ಅಲಿ, ಗಣೇಶ, ರಫೀಕ್, ಲೋಕಸ್ ಮುಂತಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.