ಹೆಚ್ಚಿನ ಮಾಹಿತಿ ನೀಡಿದ ಸಮೀಪದ ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ರತನ್ ಗಾಂವ್ಕರ್, ‘ನಮ್ಮ ಸಂಸ್ಥೆಯ ಆವರಣದ ಬಳಿ ಒಂದು ಚಿಕ್ಕ ಸಿಲಿಂಡರ್, ಬ್ಯಾಟರಿ ಒಳಗೊಂಡ ವಸ್ತು ಬಿದ್ದಿರುವುದನ್ನು ನೋಡಿದ್ದೇವೆ’ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಮುಂದುವರಿದಿದೆ.