ಪಟ್ಟಣ ಪಂಚಯ್ತಿ ಸದಸ್ಯರಾದ ರಾಧಾಕೃಷ್ಣ ನಾಯ್ಕ, ಆದಿತ್ಯ ಗುಡಿಗಾರ, ಸೋಮೇಶ್ವರ ನಾಯ್ಕ, ರಾಜು ನಾಯ್ಕ, ಸತೀಶ ನಾಯ್ಕ, ನಾಗರಾಜ ಅಂಕೋಲೇಕರ, ಕಲ್ಪನಾ ನಾಯ್ಕ, ಅಲಿಮಾ ಶೇಖ್ ಸಲಹೆ ನೀಡಿದರು. ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸುನಂದಾ ದಾಸ, ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ, ಸ್ಥಾಯಿ ಸಮಿತಿ ನೂತನ ಅಧ್ಯಕ್ಷ ಅಮಿತ ಅಂಗಡಿ ಉಪಸ್ಥಿತರಿದ್ದರು. ಮುಖ್ಯಾಧಿಕಾರಿ ಅರುಣ ನಾಯ್ಕ ಸ್ವಾಗತಿಸಿದರು. ಸಮುದಾಯ ಸಂಘಟನಾಧಿಕಾರಿ ಹೇಮಾವತಿ ಭಟ್ಟ ನಿರೂಪಿಸಿದರು.