ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಅಶೋಕಕುಮಾರ, ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಶಾಖೆ ಅಧ್ಯಕ್ಷ ಡಾ. ಅನ್ನದಾನಿ ಮೇಟಿ, ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಯ ನಿರ್ದೇಶಕರಾದ ಡಾ. ಎಸ್.ಎಸ್.ಸೊಪ್ಪಿಮಠ, ಡಾ.ಅಮಿತ್ ಸತ್ತೂರ, ಡಾ. ಶರಣ ಹಳ್ಳದ, ವೈದ್ಯರಾದ ಜಿ.ಎಂ.ಹೆಗಡೆ, ರಾಘವೇಂದ್ರ ಉಡುಪ ಉಪಸ್ಥಿತರಿದ್ದರು.