ಕಾಂಗ್ರೆಸ್ ಟಾಸ್ಕ್ಫೋರ್ಸ್ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ ಸೈಲ್, ನಗರಸಭೆ ಸದಸ್ಯರಾದ ಪಾಂಡುರಂಗ ರೇವಂಡಿಕರ್, ರೇಷ್ಮಾ ಮಾಳ್ಸೇಕರ್, ಶಿಲ್ಪಾ ನಾಯ್ಕ, ಚಿತ್ತಾಕುಲಾ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಾಜು ತಾಂಡೇಲ, ಮುಖಂಡರಾದ ರತ್ನಾಕರ ನಾಯ್ಕ, ದೇವಿದಾಸ ನಾಯ್ಕ, ಶ್ಯಾಮ್ ಸೈಲ್ ಸೇರಿದಂತೆ ಹತ್ತಾರು ಮಂದಿ ಪ್ರಮುಖರೂ ಸ್ಥಳಕ್ಕೆ ಬಂದು ಸ್ಥಳೀಯರ ವಿರೋಧಕ್ಕೆ ದನಿಗೂಡಿಸಿದರು.