ಟಾಟಾ ಏಸ್ನಲ್ಲಿಪ್ರಯಾಣಿಸುತ್ತಿದ್ದ ಅಗಸೂರು ಗ್ರಾಮದ ವಿಷ್ಣು ನಾರಾಯಣ ನಾಯ್ಕ (65) ಮೃತರು. ಅದೇ ಗ್ರಾಮದವರಾದ ನೇತ್ರಾವತಿ ಬೊಮ್ಮಯ್ಯ ಹರಿಕಂತ್ರ, ಬುಡ್ಡಿ ಲಕ್ಕು ಗೌಡ, ಮಂಗಳಾ ನಾರಾಯಣ ಗೌಡ, ಲಕ್ಷ್ಮೀ ಪರಮೇಶ್ವರ ನಾಯಕ, ಸುಜಾತಾ ಸತೀಶ ನಾಯಕ, ನಾಗಮ್ಮ ವೆಂಕಪ್ಪ ಗೌಡ, ಏಸ್ಚಾಲಕ ಗಿರೀಶ ಶಾಂಬಾ ಬಂಟ ಹಾಗೂ ಕಾರುಚಾಲಕ ಮಹಾಂತೇಶ ವೆಂಕಟೇಶ ಗೌಡ, ವಿವೇಕ ಶಿವಾನಂದ ನಾಯಕ ಗಾಯಗೊಂಡವರು.