ತಾಲ್ಲೂಕಿನ ಶೀಂಗರಗಾವ, ಕೂಡಲಗಾವ, ಆಮಶೇತ ಗ್ರಾಮಗಳಲ್ಲಿ ಅರಣ್ಯ ಹಾಗೂ ಮಾಲ್ಕಿ ಜಮೀನಿನಲ್ಲಿ ಮರಳು ಸಂಗ್ರಹಿಸಲಾಗಿತ್ತು. ‘ತಾಲ್ಲೂಕಿನ ರಾಮನಗರ ಹಾಗೂ ಚಾಂದೇವಾಡಿ ಭಾಗಗಳಲ್ಲಿಅನಧಿಕೃತ ಮರಳುಗಾರಿಕೆಯಿಂದಾಗಿ ರೈತರಿಗೆ ಹಲವು ಸಮಸ್ಯೆಗಳು ಎದುರಾಗುತ್ತಿವೆ’ ಎಂದು ಹಲವು ದಿನಗಳಿಂದ ಸಾರ್ವಜನಿಕರು ಆರೋಪಿಸುತ್ತಿದ್ದರು.