‘ಭತ್ತ ಮತ್ತು ಮೆಕ್ಕೆಜೋಳದ ಕ್ಷೇತ್ರಕ್ಕೆ ಸಂಬಂಧಿಸಿ ಬ್ಯಾಂಕ್ ಹಾಗೂ ಸಹಕಾರ ಸಂಘಗಳ ಮೂಲಕ 75,651 ಪ್ರಸ್ತಾವ ಬೆಳೆವಿಮೆಗೆ ಸಲ್ಲಿಕೆಯಾಗಿತ್ತು. ಈ ಪೈಕಿ ರೈತರು ಹೊಂದಿರುವ 15,446 ಸರ್ವೆ ನಂಬರ್ ಗಳ ಜಮೀನುಗಳಿಗೆ ವಿಮಾ ಪರಿಹಾರ ಮೊತ್ತ ನೇರವಾಗಿ ಆಧಾರ ಲಿಂಕ್ ಆದ ರೈತರ ಉಳಿತಾಯ ಖಾತೆಗೆ ಜಮಾ ಆಗಿದೆ’ ಎಂದು ಕೆಡಿಸಿಸಿ ಬ್ಯಾಂಕ್ ಪ್ರಕಟಣೆ ತಿಳಿಸಿದೆ.