ಜಿಲ್ಲಾ ಪಂಚಾಯ್ತಿ ಸದಸ್ಯೆ ಉಷಾ ಹೆಗಡೆ, ಪ್ರಮುಖರಾದ ದಿನೇಶ ಹೆಗಡೆ, ಅನಿಲ ಕರಿ, ದೈಹಿಕ ಶಿಕ್ಷಣ ಪರಿವೀಕ್ಷಕ ವಸಂತ ಭಂಡಾರಿ, ಐಡಿಎ ಘಟಕದ ಅಧ್ಯಕ್ಷೆ ಡಾ. ಅರ್ಪಣಾ ಹೆಗಡೆ, ಐಎಂಎ ಘಟಕದ ಕಾರ್ಯದರ್ಶಿ ಡಾ. ತನುಶ್ರೀ ಹೆಗಡೆ, ಡಾ. ಮಂಜುನಾಥ, ಶ್ರೀಕಾಂತ ಹೆಗಡೆ, ಪ್ರಕಾಶ ನೇತ್ರಾವಳಿ, ಜಿ.ವಿ.ಭಟ್ಟ, ಜನಾರ್ದನಾಚಾರ್ಯ ಶರ್ಮ, ಮಂಗಳಗೌರಿ ಭಟ್, ರವಿ ಹೆಗಡೆ ಗಡಿಹಳ್ಳಿ, ಗಣೇಶ ಶೇಟ್, ಅನಿತಾ ಪರ್ವತೀಕರ ಭಾಗವಹಿಸಿದ್ದರು.