ಗುರುವಾರ, 21 ಆಗಸ್ಟ್ 2025
×
ADVERTISEMENT
ADVERTISEMENT

ಶಿರಸಿ | ಮೂರು ತಿಂಗಳಿಗೊಮ್ಮೆ ಕೆಡಿಪಿ ಸಭೆ ಕಡ್ಡಾಯ: ತಿಪ್ಪೇಸ್ವಾಮಿ

Published : 21 ಆಗಸ್ಟ್ 2025, 4:14 IST
Last Updated : 21 ಆಗಸ್ಟ್ 2025, 4:14 IST
ಫಾಲೋ ಮಾಡಿ
Comments
ತಾಲ್ಲೂಕಿನಲ್ಲಿ 288 ಅಂಗವಿಕಲ ಮಕ್ಕಳಿದ್ದಾರೆ. ಅವರಿಗೆ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಕಡ್ಡಾಯ.
ತಿಪ್ಪೆಸ್ವಾಮಿ ಕೆ.ಟಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ
ಸಹಾಯವಾಣಿ ಸಂಖ್ಯೆ ಬಸ್‍ನಲ್ಲಿಲ್ಲ
ತಾಲ್ಲೂಕಿನಲ್ಲಿ 148 ಬಸ್ ಸಂಚರಿಸುತ್ತಿದ್ದು ಒಂದು ಬಸ್ಸಿನಲ್ಲಿ ಕೂಡಾ ಮಕ್ಕಳ ಸಹಾಯವಾಣಿ ಸಂಖ್ಯೆ ಇರದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ ತಿಪ್ಪೆಸ್ವಾಮಿ ಅವರು ಆಯೋಗದಿಂದ ಈ ಕುರಿತ ಸ್ಟಿಕರ್ ನೀಡುವುದಾಗಿಯೂ ಎಲ್ಲ ಬಸ್‍ಗಳಲ್ಲಿ ಜನಸಾಮಾನ್ಯರಿಗೆ ಮಕ್ಕಳಿಗೆ ಕಾಣುವ ಜಾಗದಲ್ಲಿ ಮೂರು ದಿನಗಳೊಳಗೆ ಅಂಟಿಸುವಂತೆ ಎನ್.ಡಬ್ಲ್ಯು.ಕೆ.ಆರ್.ಟಿ.ಸಿ. ಅಧಿಕಾರಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT