ಗುಡ್ಡಗಾಡು ಪ್ರದೇಶದಿಂದ ಕೂಡ ವಿದ್ಯಾರ್ಥಿಗಳು ಬರುತ್ತಾರೆ.ಶಾಲೆಗೆ ನಾಮಫಲಕವೂ ಇಲ್ಲ. ಈ ಎಲ್ಲ ಸಮಸ್ಯೆಗಳ ಬಗ್ಗೆಶಿಕ್ಷಣ ಇಲಾಖೆಗೆಮನವಿ ನೀಡಿದರೂ ಏನೂಕ್ರಮ ಕೈಗೊಂಡಿಲ್ಲ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರೂಪೇಶ ನಾಯ್ಕ, ಉಪಾಧ್ಯಕ್ಷೆ ಅನೀಶಾ ಸಾವೊಗೇಕರ, ಸದ್ಯಸರಾದ ವಿಲಾಶ ಆಚಾರಿ, ಗಣಪತಿ ಗೌಡ ದೂರಿದ್ದಾರೆ.