ಇಲ್ಲಿನ ರಾಘವೇಂದ್ರ ಸಿದ್ದಣ್ಣ ಕಂಬಳಿ, ರಾಹುಲ್ ಕೊಪ್ಪದ, ಅರ್ಜುನ ಕಾಂತು, ಅಕ್ಷಯ ರಾಜು ಬಡಗಣೆ ಹಾಗೂ ಶ್ರೀಧರ ರಾಣಗೇರ ಎಂಬುವವರನ್ನು ಬಂಧಿಸಲಾಗಿದೆ. ಜಿಲ್ಲೆಯಲ್ಲಿ 144 ಕಲಂ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿದ್ದರೂ, ಆದೇಶ ಉಲ್ಲಂಘಿಸಿ, ನೀಲೆಕಣಿ ಹತ್ತಿರ ಅನಾವಶ್ಯಕವಾಗಿ ಕಾರಿನಲ್ಲಿ ಓಡಾಡುತ್ತಿದ್ದಾ, ಸಿಪಿಐ ಪ್ರದೀಪ ಬಿ.ಯು, ಪಿಎಸ್ಐ ಶಿವಾನಂದ ನಾವದಗಿ ಹಾಗೂ ಸಿಬ್ಬಂದಿ, ಆರೋಪಿಗಳನ್ನು ಬಂಧಿಸಿದರು.