ಯಾಣದ ಅರಣ್ಯದಲ್ಲಿ ಫೈರ್ ಕ್ಯಾಂಪ್ ಮದ್ಯ, ಗಾಂಜಾದಂಥ ಅಮಲಿನ ಸೇವನೆ ಸ್ಥಳೀಯರಿಗೆ ಜಗ್ಗದ ವಿದೇಶಿ ಪ್ರವಾಸಿಗರು ಅರಣ್ಯಕ್ಕೆ ಬೆಂಕಿ ಆವರಿಸುವ ಆತಂಕ
ಯಾಣದಲ್ಲಿ ವಿಎಫ್ಸಿ ವತಿಯಿಂದ ಸಾಕಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದೇವೆ. ಆದರೂ ಅರಣ್ಯ ಪ್ರದೇಶದಲ್ಲಿ ತಂಗದಂತೆ ಸೂಚನೆ ಎಚ್ಚರಿಕೆ ನೀಡಿದರೂ ವಿದೇಶಿ ಪ್ರವಾಸಿಗರು ಕೇಳುತ್ತಿಲ್ಲ. ಈ ಬಗ್ಗೆ ಅರಣ್ಯ ಸಮಿತಿಗಳಿಗೆ ಇನ್ನಷ್ಟು ಅಧಿಕಾರ ನೀಡಬೇಕು.
ದೀಪಯ್ಯ ನಾಯ್ಕ– ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ
ಅಂಕೋಲಾ ವಿಭೂತಿ ಜಲಪಾತದ ಕಡೆಯಿಂದ ಯಾಣಕ್ಕೆ ತೆರಳುವ ಮಾರ್ಗಗಳಲ್ಲಿ ಇಂಥ ಘಟನೆಗಳು ಜರುತ್ತಿವೆ. ವಿಷಯ ತಿಳಿದ ತಕ್ಷಣ ಸಂಬಂಧಪಟ್ಟ ಅಧಿಕಾರಿಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳಲಾಗುತ್ತಿದೆ.