ಭಾನುವಾರ, 28 ಡಿಸೆಂಬರ್ 2025
×
ADVERTISEMENT
ADVERTISEMENT

ಕೆಡಿಸಿಸಿ ಬ್ಯಾಂಕ್: ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಹೆಚ್ಚಿದ ಚಿಂತೆ

ಅಸ್ತಿತ್ವಕ್ಕೆ ಬರದ ಆಡಳಿತ ಮಂಡಳಿ
Published : 28 ಡಿಸೆಂಬರ್ 2025, 5:08 IST
Last Updated : 28 ಡಿಸೆಂಬರ್ 2025, 5:08 IST
ಫಾಲೋ ಮಾಡಿ
Comments
ಈಗಾಗಲೇ ಕೋರ್ಟ್ ಪ್ರಕರಣ ಬಗೆಹರಿಯುವಲ್ಲಿ ಸಾಕಷ್ಟು ವಿಳಂಬವಾಗಿದ್ದು ಇನ್ನಷ್ಟು ವಿಳಂಬವಾದರೆ ರೈತರಿಗೆ ಸಾಲ ವಿತರಣೆಯಲ್ಲಿ ತೊಂದರೆಯಾಗುತ್ತದೆ. ಸಮಸ್ಯೆ ಆದಷ್ಟು ಬೇಗ ಬಗೆಹರಿದಲ್ಲಿ ಮಾತ್ರ ಅನುಕೂಲ ಆಗಲಿದೆ.
–ಶಿವರಾಮ ಹೆಬ್ಬಾರ, ಶಾಸಕ ಕೆಡಿಸಿಸಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT