ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕಾರವಾರ | ಸಂವಹನದ ಕೊರತೆ: ‘ದೃಷ್ಟಿ’ ಕಳೆದುಕೊಂಡ ಸಿಸಿಟಿವಿ ಕ್ಯಾಮೆರಾ

Published : 11 ನವೆಂಬರ್ 2024, 4:37 IST
Last Updated : 11 ನವೆಂಬರ್ 2024, 4:37 IST
ಫಾಲೋ ಮಾಡಿ
Comments
ಕಾರವಾರದ ಶಿವಾಜಿ ವೃತ್ತದ ಬಳಿ ಸಂಚಾರ ದಟ್ಟಣೆ ನಿಗಾ ಇಡಲು ಅಳವಡಿಸಿದ ಸಿಸಿಟಿವಿ ಕ್ಯಾಮೆರಾ
ಕಾರವಾರದ ಶಿವಾಜಿ ವೃತ್ತದ ಬಳಿ ಸಂಚಾರ ದಟ್ಟಣೆ ನಿಗಾ ಇಡಲು ಅಳವಡಿಸಿದ ಸಿಸಿಟಿವಿ ಕ್ಯಾಮೆರಾ
ದಾಂಡೇಲಿ ಚನ್ನಮ್ಮ ವೃತ್ತದಲ್ಲಿ ಇರುವ ಸಿಸಿಟಿವಿ ಕ್ಯಾಮೆರಾ ಹಾಳಾಗಿ ನೇತಾಡುತ್ತಿದೆ
ದಾಂಡೇಲಿ ಚನ್ನಮ್ಮ ವೃತ್ತದಲ್ಲಿ ಇರುವ ಸಿಸಿಟಿವಿ ಕ್ಯಾಮೆರಾ ಹಾಳಾಗಿ ನೇತಾಡುತ್ತಿದೆ
ಆಯಕಟ್ಟಿನ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದರೆ ಅಪರಾಧ ಮನಸ್ಥಿತಿಯವರಿಗೆ ಭಯವಿರುತ್ತದೆ
ರಾಮಚಂದ್ರ ಹೆಗಡೆ ಶಿರಸಿ ಸ್ಥಳೀಯ
ಅಂಕೋಲಾದಲ್ಲಿ ಈಚೆಗೆ ಕಳವು ಪ್ರಕರಣ ಹೆಚ್ಚುತ್ತಿವೆ. ಪಟ್ಟಣದಲ್ಲಿ ಬಹುತೇಕ ಸಿಸಿಟಿವಿ ಕ್ಯಾಮೆರಾಗಳು ಚಾಲನೆಯಲ್ಲಿ ಇಲ್ಲದಿರುವುದು ಕಳ್ಳರಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ
ಮಂಜುನಾಥ ನಾಯ್ಕ ಅಂಕೋಲಾ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ
ಹಳಿಯಾಳ ಪಟ್ಟಣದ ಗಡಿಭಾಗವಾದ ಕೆಸರೋಳ್ಳಿ ಮುರ್ಕವಾಡ ಮಾಗವಾಡ ಅರ್ಲವಾಡ ಭಾಗದಲ್ಲಿಯೂ ಸಿಸಿಟಿವಿ ಕ್ಯಾಮೆರಾ ಅಳವಡಿಸಿದರೆ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗಬಹುದು
ಎಸ್.ಎಲ್.ಸೋಮಣ್ಣವರ ಮುರ್ಕವಾಡ ಗ್ರಾಮ ಪಂಚಾಯಿತಿ ಸದಸ್ಯ
ಸ್ಥಳೀಯರ ದೇಣಿಗೆ ಸಹಾಯದಿಂದ ಕುಮಟಾ ಬಸ್ ನಿಲ್ದಾಣ ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ
ಮಂಜುನಾಥ ಗೌಡರ್ ಕುಮಟಾ ಠಾಣೆ ಪಿ‍ಎಸ್‍ಐ
ಹಳಿಯಾಳದ ಕೆರೆಗಳಲ್ಲಿ ತ್ಯಾಜ್ಯ ವಸ್ತುಗಳನ್ನು ಎಸೆದಿರುವುದನ್ನು ಪುರಸಭೆ ಮುಖ್ಯಾಧಿಕಾರಿ ಅಶೋಕ ಸಾಳನ್ನವರ್ ಸಿಸಿಟಿವಿ ಮುಖಾಂತರ ಪರಿಶೀಲಿಸುತ್ತಿರುವುದು
ಹಳಿಯಾಳದ ಕೆರೆಗಳಲ್ಲಿ ತ್ಯಾಜ್ಯ ವಸ್ತುಗಳನ್ನು ಎಸೆದಿರುವುದನ್ನು ಪುರಸಭೆ ಮುಖ್ಯಾಧಿಕಾರಿ ಅಶೋಕ ಸಾಳನ್ನವರ್ ಸಿಸಿಟಿವಿ ಮುಖಾಂತರ ಪರಿಶೀಲಿಸುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT