ಶನಿವಾರ, 21 ಫೆಬ್ರುವರಿ 2026
×
ADVERTISEMENT
ADVERTISEMENT

ಇಬ್ಬನಿಗೆ ಕರಗಿದ ಹೂವಿನಗೊಂಚಲು: ಮಾವು ಬೆಳೆಗಾರರಿಗೆ ಇಳುವರಿ ಕಡಿಮೆಯಾಗುವ ಆತಂಕ

Published : 21 ಫೆಬ್ರುವರಿ 2026, 8:24 IST
Last Updated : 21 ಫೆಬ್ರುವರಿ 2026, 8:24 IST
ಫಾಲೋ ಮಾಡಿ
Comments
ಮಾವು ಬೆಳೆಗಾರರಿಗೆ ಇಬ್ಬನಿಯು ಕಹಿಯಾಗಿ ಕಾಡಿದಂತಾಗಿದೆ. ರಾಸಾಯನಿಕ ಸಿಂಪರಣೆ ಮಾಡಿದರೂ ಇಬ್ಬನಿಯ ಮುಂದೆ ಸಿಂಪರಣೆಯ ಸಾಮರ್ಥ್ಯ ಉಳಿಯಲಿಲ್ಲ
ಶಿವಕುಮಾರ ಪಾಟೀಲ ಮಾವು ಬೆಳೆಗಾರ
ತಾಲ್ಲೂಕಿನಲ್ಲಿ 545 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು ಇಬ್ಬನಿ ಬಿದ್ದಿದ್ದರಿಂದ ಸ್ವಲ್ಪಮಟ್ಟಿಗೆ ಹಾನಿ ಸಂಭವಿಸಿದೆ
ಕೃಷ್ಣ ಕುಳ್ಳೂರ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT