ಸೋಮವಾರ, 24 ನವೆಂಬರ್ 2025
×
ADVERTISEMENT
ADVERTISEMENT

ಮುಂಡಗೋಡ | ಕಾಡಾನೆಗಳ ದಾಳಿ: ಭತ್ತದ ಬೆಳೆ ನಾಶ

ಮುಂಡಗೋಡ ತಾಲ್ಲೂಕಿನ ಗುಂಜಾವತಿ, ಬ್ಯಾನಳ್ಳಿ, ಕ್ಯಾತನಳ್ಳಿ ಭಾಗದಲ್ಲಿ ಪ್ರತ್ಯಕ್ಷ
Published : 24 ನವೆಂಬರ್ 2025, 4:38 IST
Last Updated : 24 ನವೆಂಬರ್ 2025, 4:38 IST
ಫಾಲೋ ಮಾಡಿ
Comments
‘ವಾರ್ಷಿಕ ಸಂಚಾರ’
‘ಕಾಡಾನೆಗಳು ಪ್ರತಿವರ್ಷ ಕಿರವತ್ತಿ ಅರಣ್ಯದ ಮೂಲಕ ಹಾದು ಮುಂಡಗೋಡ ಅರಣ್ಯ ವಲಯಕ್ಕೆ ಪ್ರವೇಶಿಸುತ್ತಿವೆ. ಗುಂಜಾವತಿ ಚವಡಳ್ಳಿ ಕಾತೂರ ಬೆಡಸಗಾಂವ್‌ ಸೇರಿದಂತೆ ಇನ್ನಿತರ ಅರಣ್ಯ ಪ್ರದೇಶಗಳಲ್ಲಿ ಸಂಚರಿಸಿ ಮರಳಿ ದಾಂಡೇಲಿ ಅಭಯಾರಣ್ಯದತ್ತ ತೆರಳುವುದು ವಾಡಿಕೆ. ಅಕ್ಟೋಬರ್‌ ತಿಂಗಳಿಂದ ಜನವರಿ ಅಂತ್ಯದವರೆಗೂ ಕಾಡಾನೆಗಳು ತಾಲ್ಲೂಕಿನಲ್ಲಿ ಸಂಚಾರ ನಡೆಸುತ್ತವೆ. ಈ ವರ್ಷ ಆಗಸ್ಟ್‌ ತಿಂಗಳಲ್ಲಿಯೇ ಕ್ಯಾತನಳ್ಳಿ ಪ್ರದೇಶದಲ್ಲಿ ಕಾಡಾನೆಗಳು ಪ್ರತ್ಯಕ್ಷಗೊಂಡು ಮುಂದೆ ಸಾಗಿದ್ದವು. ಇಲ್ಲಿಯವರೆಗೂ ಹೆಚ್ಚಿನ ಪ್ರಮಾಣದ ಬೆಳೆ ಹಾನಿ ವರದಿ ಆಗಿಲ್ಲ’ ಎಂದು ಎಸಿಎಫ್‌ ರವಿ ಹುಲಕೋಟಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT