ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ ನಾಯ್ಕ, ಆರ್ಯ, ಈಡಿಗ, ನಾಮಧಾರಿ, ಬಿಲ್ಲವ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಗಣಪತಿ ನಾಯ್ಕ, ವಕೀಲರ ಸಂಘದ ಅಧ್ಯಕ್ಷ ಎಸ್.ಎನ್.ನಾಯ್ಕ, ವಕೀಲ ಎಂ.ಎನ್.ನಾಯ್ಕ, ಪ್ರಮುಖರಾದ ನಾರಾಯಣ ನಾಯ್ಕ, ರಘು ನಾಯ್ಕ, ಪಿ.ಎಸ್.ನಾಯ್ಕ, ನಾಗೇಶ ನಾಯ್ಕ, ಚಂದ್ರು ನಾಯ್ಕ, ಶ್ರೀಧರ ನಾಯ್ಕ, ಶಾಂತಾರಾಮ ನಾಯ್ಕ, ಆರ್.ಜಿ.ನಾಯ್ಕ, ಎಚ್.ಕೆ.ನಾಯ್ಕ, ಸುಮಾ ನಾಯ್ಕ ಹಾಜರಿದ್ದರು. ಶ್ರೀನಿವಾಸ ನಾಯ್ಕ ಸ್ವಾಗತಿಸಿದರು. ಯಾತ್ರೆಯು ಸೋಮವಾರ ಹನುಮಂತಿ, ಕೊಳಗಿಬೀಸ್, ಅಮ್ಮಿನಳ್ಳಿ, ಮಂಜುಗುಣಿ, ದೇವನಳ್ಳಿ, ಹೆಗಡೆಕಟ್ಟಾ, ಸಾಲ್ಕಣಿ ಹಾಗೂ ಇಡ್ತಳ್ಳಿಯಲ್ಲಿ ಸಂಚರಿಸಿತು.