‘ಗ್ರಾಮದ ಸಂಪೂರ್ಣ ಸ್ಥಳಾಂತರದ ಬಗ್ಗೆ ಅಲ್ಲಿನ ಜನರೂ ಸ್ಪಷ್ಟವಾದ ಸಾಮೂಹಿಕ ನಿರ್ಧಾರಕ್ಕೆ ಇನ್ನೂ ಬಂದಿಲ್ಲ. ಎಷ್ಟು ಜನ ಹೋಗಲು ಸಿದ್ಧರಿದ್ದಾರೆ, ಅವರಿಗೆ ಏನು ಬೇಕಾಗಿದೆ, ಅವರಿಗೆ ಪರಿಹಾರವಾಗಿ ಕೊಡಲು ಸರ್ಕಾರದ ಬಳಿ ಏನಿದೆ, ಇದಕ್ಕೆ ಕಾನೂನಿನಲ್ಲಿ ಏನು ಅವಕಾಶವಿದೆ ಎಂಬುದದ ಸಾಧಕ ಬಾಧಕ ನೋಡಬೇಕಿದೆ’ ಎಂದು ಹೇಳಿದರು.