ಮಂಗಳವಾರ, 24 ಫೆಬ್ರುವರಿ 2026
×
ADVERTISEMENT

ನೇಪಥ್ಯದತ್ತ ಮರಳು ದೋಣಿಗಳು: ನೂರಾರು ಕಾರ್ಮಿಕರ ಬದುಕು ಅತಂತ್ರ

ತುಕ್ಕು ಹಿಡಿಯುತ್ತಿರುವ ಕ್ರೇನ್
Published : 12 ಡಿಸೆಂಬರ್ 2023, 6:06 IST
Last Updated : 12 ಡಿಸೆಂಬರ್ 2023, 6:06 IST
ADVERTISEMENT
ಫಾಲೋ ಮಾಡಿ
Comments
ಕೋಡಿಬಾಗದ ಬಳಿ ಕಾಳಿನದಿಯಲ್ಲಿ ಶಿಥಿಲಗೊಂಡ ಮರಳು ದೋಣಿಯ ಪಳಿಯುಳಿಕೆ ಮೇಲೆ ಕಾಂಡ್ಲಾ ಸಸಿಗಳು ಬೆಳೆದುಕೊಂಡಿರುವುದು
ಕೋಡಿಬಾಗದ ಬಳಿ ಕಾಳಿನದಿಯಲ್ಲಿ ಶಿಥಿಲಗೊಂಡ ಮರಳು ದೋಣಿಯ ಪಳಿಯುಳಿಕೆ ಮೇಲೆ ಕಾಂಡ್ಲಾ ಸಸಿಗಳು ಬೆಳೆದುಕೊಂಡಿರುವುದು
ಮರಳು ಗಣಿಗಾರಿಕೆಗೆ ಅನುಮತಿ ನೀಡಿದರೆ ನೂರಾರು ಕುಟುಂಬಗಳಿಗೆ ಜೀವನ ನಿರ್ವಹಣೆಗೆ ದಾರಿಯಾಗುವ ಜತೆಗೆ ನಿರ್ಮಾಣ ಕ್ಷೇತ್ರಕ್ಕೂ ಅನುಕೂಲವಾಗುತ್ತದೆ
- ಅರವಿಂದ ಕಲ್ಗುಟ್ಕರ್, ಮರಳು ಗುತ್ತಿಗೆದಾರ ಸಂಘದ ಪದಾಧಿಕಾರಿ
ಕೇಂದ್ರದ ಮಟ್ಟದಲ್ಲಿ ಪ್ರಯತ್ನ
‘ಕರಾವಳಿ ಭಾಗದ ಮೂರು ಜಿಲ್ಲೆಗಳಲ್ಲಿಯೂ ಮರಳು ಗಣಿಗಾರಿಕೆ ನಡೆಸದಂತೆ ರಾಷ್ಟ್ರೀಯ ಹಸಿರು ಪೀಠ ಆದೇಶಿಸಿದ್ದರೂ ಮರಳು ದಿಬ್ಬ ತೆರವುಗೊಳಿಸಲು ಮಾತ್ರ ಅನುಮತಿಸಿದೆ. ಆದರೆ ಮರಳು ಗಣಿಗಾರಿಕೆಗೆ ಅಧಿಕೃತವಾಗಿ ಅವಕಾಶ ಕಲ್ಪಿಸುವಂತೆ ಕೇಂದ್ರದ ಅರಣ್ಯ ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸುತ್ತಿದ್ದೇವೆ. ಮರಳು ಗಣಿಗಾರಿಕೆ ಸ್ಥಗಿತದಿಂದ ನೂರಾರು ಕುಟುಂಬಗಳಿಗೆ ಎದುರಾಗಿರುವ ಆರ್ಥಿಕ ಸಂಕಷ್ಟದ ಸಮಸ್ಯೆಯ ವಿಚಾರವನ್ನೂ ಪ್ರಸ್ತಾಪಿಸಲಾಗಿದೆ’ ಎಂದು ಮರಳು ಗುತ್ತಿಗೆದಾರರ ಸಂಘದ ಅಧ್ಯಕ್ಷ ದಿಗಂಬರ ಶೇಟ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT