ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಹೊನ್ನಾವರ | ಭೂಗತ ವಿದ್ಯುತ್ ಯೋಜನೆ: ಶರಾವತಿ ಕೊಳ್ಳದಲ್ಲಿ ಯುವಕರ ‘ಜಾಗೃತಿ’

Published : 15 ಸೆಪ್ಟೆಂಬರ್ 2025, 4:33 IST
Last Updated : 15 ಸೆಪ್ಟೆಂಬರ್ 2025, 4:33 IST
ಫಾಲೋ ಮಾಡಿ
Comments
ದಶಕದ ಹಿಂದೆಯೂ ನಡೆದಿತ್ತು ಹೋರಾಟ
ದಶಕಗಳ ಹಿಂದೆ ಶರಾವತಿ ನದಿಗೆ ಅಡ್ಡಲಾಗಿ ಗೇರುಸೊಪ್ಪದಲ್ಲಿ ‘ಶರಾವತಿ ಟೇಲರೇಸ್’ ಅಣೆಕಟ್ಟೆ ನಿರ್ಮಾಣವನ್ನು ವಿರೋಧಿಸಿ ಅಂದು ಪ್ರತಿಭಟನೆ ವ್ಯಕ್ತವಾಗಿತ್ತು. ಸಾಹಿತಿ ಶಿವರಾಮ ಕಾರಂತ ಸಾಮಾಜಿಕ ಕಾರ್ಯಕರ್ತೆ ಕುಸುಮಾ ಸೊರಬ ಸೇರಿದಂತೆ ನೂರಾರು ಜನರು ವರ್ಷಗಳ ಕಾಲ ಶರಾವತಿ ಕೊಳ್ಳದ ಅರಣ್ಯ ಹಾಗೂ ಪರಿಸರ ರಕ್ಷಣೆಗಾಗಿ ಪ್ರತಿಭಟನೆ ನಡೆಸಿದ್ದರು. ವಿರೋಧಿಗಳು ನ್ಯಾಯಾಲಯದ ಮೆಟ್ಟಿಲು ಕೂಡ ಏರಿದ್ದರು. ಇದೇ ಶರಾವತಿ ಕೊಳ್ಳದಲ್ಲಿ ಇದೀಗ ‘ಪಂಪ್ಡ್ ಸ್ಟೊರೇಜ್’ ಹೆಸರಿನ ಮತ್ತೊಂದು ಯೋಜನೆ ಸ್ಥಳೀಯರ ನಿದ್ದೆಗೆಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT