ಜೇನು ಪೆಟ್ಟಿಗೆ ಜೇನು ಕುಟುಂಬ ಬೇಕೆಂದು ಹಲವು ಆಸಕ್ತ ಕೃಷಿಕರು ತೋಟಗಾರಿಕಾ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅನುದಾನ ಕೊರತೆಯ ಕಾರಣಕ್ಕೆ ಸಹಾಯಧನ ಪಡೆಯಲು ಸಾಧ್ಯವಾಗುತ್ತಿಲ್ಲ.
ಆದರ್ಶ ಹೆಗಡೆ ಶಿರಸಿ ಜೇನು ಕೃಷಿಕ
ಕಳೆದ ವರ್ಷಕ್ಕಿಂತ ಈ ಬಾರಿ ಜೇನು ಕೃಷಿ ವಿಸ್ತರಣೆ ಸಂಬಂಧ ಫಲಾನುಭವಿಗಳ ಬೇಡಿಕೆ ಹೆಚ್ಚಿದೆ. ಆದರೆ ಸರ್ಕಾರ ಬಿಡುಗಡೆ ಮಾಡಿದ ಅನುದಾನ ಕೊರತೆಯಿದ್ದು ಇರುವ ಅನುದಾನ ಅರ್ಹರಿಗೆ ನೀಡಲಾಗಿದೆ