ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಜೇನು ಕೃಷಿ ವಿಸ್ತರಣೆಗೆ ಹಿನ್ನಡೆ

ಜೇನು ಕೃಷಿ ಅಭಿವೃದ್ಧಿ ಯೋಜನೆ ಅನುದಾನ ಕೊರತೆಯ ಕಹಿ
Published : 17 ಆಗಸ್ಟ್ 2024, 4:40 IST
Last Updated : 17 ಆಗಸ್ಟ್ 2024, 4:40 IST
ಫಾಲೋ ಮಾಡಿ
Comments
ಜೇನು ಪೆಟ್ಟಿಗೆ ಜೇನು ಕುಟುಂಬ ಬೇಕೆಂದು ಹಲವು ಆಸಕ್ತ ಕೃಷಿಕರು ತೋಟಗಾರಿಕಾ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅನುದಾನ ಕೊರತೆಯ ಕಾರಣಕ್ಕೆ ಸಹಾಯಧನ ಪಡೆಯಲು ಸಾಧ್ಯವಾಗುತ್ತಿಲ್ಲ.
ಆದರ್ಶ ಹೆಗಡೆ ಶಿರಸಿ ಜೇನು ಕೃಷಿಕ
ಕಳೆದ ವರ್ಷಕ್ಕಿಂತ ಈ ಬಾರಿ ಜೇನು ಕೃಷಿ ವಿಸ್ತರಣೆ ಸಂಬಂಧ ಫಲಾನುಭವಿಗಳ ಬೇಡಿಕೆ ಹೆಚ್ಚಿದೆ. ಆದರೆ ಸರ್ಕಾರ ಬಿಡುಗಡೆ ಮಾಡಿದ ಅನುದಾನ ಕೊರತೆಯಿದ್ದು ಇರುವ ಅನುದಾನ ಅರ್ಹರಿಗೆ ನೀಡಲಾಗಿದೆ
ಬಿ.ಪಿ.ಸತೀಶ ತೋಟಗಾರಿಕೆ ಇಲಾಖೆ ಉಪನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT