ಗುರುವಾರ, 15 ಜನವರಿ 2026
×
ADVERTISEMENT
ADVERTISEMENT

ಶಿರಸಿ | ಭತ್ತ ಬೆಳೆಗೆ ನೀರಿನ ಕೊರತೆ: ನೀರೊದಗಿಸಲು ಬೆಳೆಗಾರರ ಮನವಿ

Published : 29 ಆಗಸ್ಟ್ 2023, 7:38 IST
Last Updated : 29 ಆಗಸ್ಟ್ 2023, 7:38 IST
ಫಾಲೋ ಮಾಡಿ
Comments
ರೈತರಿಗೆ ಎದುರಾದ ಸಂಕಷ್ಟ ಪರಿಹರಿಸಲು ಪಂಚಾಯಿತಿ ವ್ಯಾಪ್ತಿಯ ಕುಡಿಯುವ ನೀರಿನ ಯೋಜನೆಯಿಂದ ನೀರನ್ನು ನೀಡುವ ಸಂಬಂಧ ಸಭೆ ನಡೆಸುವ ಜತೆ ಮೇಲಧಿಕಾರಿಗಳಿಗೆ ಮನವಿ ಮಾಡಲಾಗುವುದು
ಬಿಬಿ ಆಯಿಷಾ ಖಾಸಿಂ ಸಾಬ್ ಬನವಾಸಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ
ಬನವಾಸಿ ಹೋಬಳಿಯನ್ನು ಒಳಗೊಂಡು ಇಡೀ ಯಲ್ಲಾಪುರ ವಿಧಾನಸಭಾ ಕ್ಷೇತ್ರವನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಿ ಅಧಿಕ ಮೊತ್ತದ ಪರಿಹಾರ ನೀಡುವಂತೆ ಸಿಎಂಗೆ ಮನವಿ ನೀಡಲಾಗಿದೆ  
ಶಿವರಾಮ ಹೆಬ್ಬಾರ್ ಶಾಸಕ
ಬರಗಾಲದ ಭಯ
ನಾಲ್ಕೈದು ವರ್ಷಗಳ ಹಿಂದೆ ಸತತ ಬರಗಾಲದ ಪರಿಸ್ಥಿತಿ ಉಂಟಾಗಿತ್ತು. ಆ ವೇಳೆ ರೈತರು ಬೆಳೆ ಬೆಳೆಯಲಾಗದೇ ಸಾಕಷ್ಟು ಆರ್ಥಿಕ ಸಂಕಷ್ಟ ಎದುರಿಸಿದ್ದರು. ಪ್ರಸಕ್ತ ಸಾಲಿನಲ್ಲಿ ಶೇ 70ರಷ್ಟು ಮಳೆ ಪ್ರಮಾಣ ಕಡಿಮೆಯಾಗಿದ್ದು ಈ ವರ್ಷವೂ ಬರಗಾಲದ ಸ್ಥಿತಿ ಉಂಟಾಗುವ ವಾತಾವರಣ ನಿರ್ಮಾಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT